ನಾರಾಯಣ ಶರ್ಮ (ಕೆಂಪುನಾರಾಯಣ) – ಕವಿ ಪರಿಚಯ

ನಾರಾಯಣ ಶರ್ಮ– ಬ್ರಾಹ್ಮಣ ಕವಿಯಾದ ಇವನು ಕನ್ನಡದಲ್ಲಿ ‘ಮುದ್ರಾಮಂಜೂಷ’ವೆಂಬ ಗದ್ಯಗ್ರಂಥವನ್ನು ಬರೆದಿದ್ದಾನೆ, ಮೈಸೂರಿನ ದೊರೆಯಾದ ಮುಮ್ಮಡಿ ಕೃಷ್ಣರಾಜರ ಆಸ್ಥಾನ ಕನಿಯಾಗಿದ್ದನು. ಗ್ರಂಥ ರಚನೆಯ ಕಾಲ ಕ್ರಿ.ಶ . 1823. ವಿಶಾಖದತ್ತನ ಮುದ್ರಾರಾಕ್ಷಸದ ಕಥೆಯೊಂದಿಗೆ ಪೂರ್ವ ಕಥೆಯನ್ನು ಸೇರಿಸಿ ಗ್ರಂಥರಚನೆ ಮಾಡಿದ್ದಾನೆ. ಕಳೆದ ಶತಮಾನದ ಆದಿಯಲ್ಲಿ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನೇಕರು ಅನುವಾದ ಮಾಡಿದ ಕಾರಣ ರಾಜನ ಪ್ರೇರಣೆಯಂತೆ ಕವಿ ಇದನ್ನು ಬರೆದಿರಬಹುದು, ಕವಿಯ ರೂಢನಾಮ ಕೆಂಪುನಾರಾಯಣ

Spread the Knowledge

You may also like...

Leave a Reply

Your email address will not be published. Required fields are marked *