Monthly Archive: April 2021

ಊಟದ ಆಟ – ಕವಿ ಜಿ.ಪಿ. ರಾಜರತ್ನಂ

ಒಂದು ಎರಡುಬಾಳೆಲೆ ಹರಡು ಮೂರು ನಾಲ್ಕುಅನ್ನ ಹಾಕು ಐದು ಆರುಬೇಳೆ ಸಾರು ಏಳು ಎಂಟುಪಲ್ಯಕೆ ದಂಟು ಒಂಬತ್ತು ಹತ್ತುಎಲೆ ಮುದಿರೆತ್ತು ಒಂದರಿಂದ ಹತ್ತುಹೀಗಿತ್ತು ಊಟದ ಆಟವುಮುಗಿದಿತ್ತು ಕವಿ ಜಿ.ಪಿ. ರಾಜರತ್ನಂ

Curiosity

ವಂದನೆ – ಕವಿ ಎಲ್.ಕೆ.ಕಂಬಾರ

ನವಮಾಸ ಹೊತ್ತುನನ್ನನು ಹೆತ್ತುಸಾಕಿದ ತಾಯಿಗೆ ವಂದನೆ ಮೈಮುರಿ ದುಡಿದುನನ್ನನು ಸಲುಹಿಬೆಳೆಸಿದ ತಂದೆಗೆ ವಂದನೆ ವಿದ್ಯಾ ಬುದ್ಧಿಬಾಲ್ಯದಿ ಕಲಿಸಿಹರಸಿದ ಗುರುವಿಗೆ ವಂದನೆ ಬಗೆ ಬಗೆ ರೋಗವವಾಸಿ ಮಾಡುವವೈದ್ಯೆಗೆ ಮಾಡುವೆ ವಂದನೆ ನಿತ್ಯದಿ ದುಡಿದುಅನ್ನವ ನೀಡುವರೈತಗೆ ಮಾಡುವೆ ವಂದನೆ ನಾಡಿನ ರಕ್ಷಣೆನಿತ್ಯದಿ ಮಾಡುವಯೋಧಗೆ ಮಾಡುವೆ ವಂದನೆ ಎಲ್.ಕೆ.ಕಂಬಾರ

ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ

ವಿಂಧ್ಯ ಪರ್ವತಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕಿಸುತ್ತವೆ. ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಕನ್ಯಾಕುಮಾರಿಯವರೆಗಿನ ದೇಶವನ್ನು ದಕ್ಷಿಣ ಭಾರತ ಅಥವಾ ದಖನ್ ಪ್ರಾಂತ್ಯ ಎಂದು ಕರೆಯಲಾಗಿದೆ. ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರು ಈ ಪ್ರದೇಶವನ್ನು ಆಳಿದವರಲ್ಲಿ ಪ್ರಮುಖರು.

EKALAVYA

Exercise Vocabulary Drona                                 The archery teacher for both the Pandava and the Kaurava Princes prostrate          Lie flat on the ground before a person to show respect Fawn                        Young deer Vow...