ಕನ್ನಡ

ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.

ಕುವೆಂಪು

Lal Bahadur Shastri

After the death of Lal Bhadur Shastri father his family was suffering finically. While his family had no link to […]

Gulzarilal Nanda

Gulzarilal Nanda

Gulzarilal Nanda (acting PM):- was the Prime Minister of India for two short periods following the death of Jawarlal Nehru […]

Jawaharlal Nehru

We live in a wonderful world that is full of beauty, charm and adventure. There is no end to the […]

ಗೋವಿನ ಹಾಡು

“ಧರಣಿಮಂಡಲ ಮಧ್ಯದೊಳಗೆ” ಎಂದು ಶುರುವಾಗುವ ಪುಣ್ಯಕೋಟಿ ಹಾಡು ನಮ್ಮ ಜಾನಪದದ ಪ್ರಸಿದ್ಧ ಕತೆ . ಎಷ್ಟೇ ಕಷ್ಟವಾದರೂ ಸರಿ ಸತ್ಯವೇ ನಾನು ನಡೆವ ದಾರಿ ಎಂದು ಮನಸಿಗೆ […]

ಕನ್ನಡ ಪುಟ