ಬೆಳಗೆರೆ ಕೃಷ್ಣಶಾಸ್ತ್ರಿಗಳು

ಬೆಳಗೆರೆ ಕೃಷ್ಣಶಾಸ್ತ್ರಿಗಳು

ಬೆಳಗೆರೆ ಕೃಷ್ಣಶಾಸ್ತ್ರಿಗಳು ೨೨ನೇ ಮೇ ೧೯೧೬ರಲ್ಲಿ ಜನಿಸಿದರು.

ಇವರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದರು. ವಿನೋಬಾಭಾವೆಯೊಂದಿಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು. ‘ತುಂಬಿ’ ಎಂಬುದು ಇವರ ಕಥಾಸಂಕಲನ. ‘ಹಳ್ಳಿಮೇಷ್ಟ್ರು’ ಮತ್ತು ‘ಹಳ್ಳಿಚಿತ್ರ’ ‘ಆಕಸ್ಮಿಕ’, ‘ಯೇಗ್ದಾಗೆಲ್ಲಾ ಐತೆ’, ಇವರು ರಚಿಸಿದ ಕೆಲವು ಪ್ರಮುಖ ಕೃತಿಗಳು.

ಶಾಸ್ತ್ರಿಗಳು ದಿನಾಂಕ ೨೨-೩-೨೦೧೩ರಂದು ನಿಧನರಾದರು.

Spread the Knowledge

You may also like...

Leave a Reply

Your email address will not be published. Required fields are marked *