Category: ಕನ್ನಡ ಮಾಧ್ಯಮ

ಷಟ್ಪದಿ ಸಾಹಿತ್ಯ ಪ್ರಕಾರ

ಷಟ್ಪದಿ ಸಾಹಿತ್ಯ ಪ್ರಕಾರ

13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ಬಂದಿರ್ಕಾರಂತ್ಯದೊಳ್‌ಕುಂದದೆ ನೆಲಸುಗೆ ಮದನಹರಂಇಂದುನಿಭಾನನೆಮುಂದಣ ಪದವೀಯಂದಮೆಯಾಗಕಲ್ಕೆ ಷಟ್ಪದಿಕೇಳ್‌ ಇದರ...

ರಗಳೆ ಸಾಹಿತ್ಯ ಪ್ರಕಾರ

ರಗಳೆ ಸಾಹಿತ್ಯ ಪ್ರಕಾರ

ರಗಳೆ ಕನ್ನಡದ ವಿಶೇಷವಾದ ಪದ್ಯಜಾತಿ. ಪ್ರಸಿದ್ಧವಾದ ದೇಶೀಯ ಛಂದಸ್ಸು. ಇದನ್ನು ರಘಟಾ, ರಗಡಾ, ಪದ್ದಳಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಪದ್ಯಜಾತಿಯಲ್ಲಿ ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳೆ ಎಂಬ ಮೂರು ಪ್ರಭೇದಗಳಿವೆ. ಹಳಗನ್ನಡ ಕಾವ್ಯಗಳಲ್ಲಿ ಒಂದನೇ ನಾಗವರ್ಮನ “ಛಂದೋಂಬುಧಿ’ಯಲ್ಲಿ ಮೊದಲ ಬಾರಿಗೆ ಇದರ ಪ್ರಸ್ತಾಪ ಬಂದಿದೆ. ಜಯಕೀರ್ತಿಯು ತನ್ನ “ಛ೦ದೋನುಶಾಸನ’ದಲ್ಲಿ ಇದನ್ನು...

ಚಂಪೂ ಸಾಹಿತ್ಯ ಪ್ರಕಾರ

ಚಂಪೂ ಸಾಹಿತ್ಯ ಪ್ರಕಾರ

“ಚಂಪೂ’ ಇದೊಂದು ಬರೆಯುವ ಶೈಲಿಗೆ ಸಂಬಂಧಿಸಿದ ಪರಿಭಾಷೆ. ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದ, ಪ್ರಸಿದ್ಧವಾದ ಹಾಗೂ ವಿಶಿಷ್ಟವಾದ ಒಂದು ಕಾವ್ಯ ಪ್ರಕಾರ. ಕನ್ನಡದ ಆರಂಭದ ಬಹುತೇಕ ಕವಿಗಳು ಇದನ್ನು ಯಶಸ್ವಿಯಾಗಿ ಬಳಸಿದ್ದಾರೆ. ಚಂಪೂ ಪ್ರಧಾನವಾಗಿ ಪದ್ಯ-ಗದ್ಯಗಳಿ೦ದ ಕೂಡಿರುತ್ತದೆ. “ಚಂಪೂ’ ಎನ್ನುವುದಕ್ಕೆ ಸುಂದರವಾದದ್ದು, ಮನೋಹರವಾದದ್ದು ಎ೦ಬ ಅರ್ಥವಿದೆ. ಕನ್ನಡದಲ್ಲಿ ಚಂಪೂ...

ಹರಿಹರ ಕವಿ

ಹರಿಹರ ಕವಿ ಪರಿಚಯ

ಪರಿಚಯ ಹರಿಹರನು ಕನ್ನಡ ಸಾಹಿತ್ಯದ ಅಪ್ರತಿಮ ಕವಿಗಳಲ್ಲಿ ಒಬ್ಬ, ಕನ್ನಡದಲ್ಲಿ ‘ರಗಳೆ’ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಪ್ರಸಿದ್ಧ ಕೃತಿ ಗಿರಿಜಾಕಲ್ಯಾಣ ಎಂಬ ಗ್ರಂಥದ ಕರ್ತೃ. ಅವನು 13ನೇ ಶತಮಾನದಲ್ಲಿ ಜೀವಿಸಿದ್ದನು, ಅವನ ಕಾವ್ಯವು ಹೆಚ್ಚಾಗಿ ಶೈವ ಮತ್ತು ವೀರಶೈವ ಧರ್ಮದ ತತ್ವಗಳನ್ನು ಪ್ರತಿಪಾದಿಸುತ್ತದೆ. ಹರಿಹರನ ಕಾಲ...

ವಚನಕಾರ- ಘಟ್ಟಿವಾಳಯ್ಯ

ವಚನಕಾರ- ಘಟ್ಟಿವಾಳಯ್ಯ

ವಚನಕಾರ: ಘಟ್ಟಿವಾಳಯ್ಯ(1160) ಹನ್ನೆರಡನೇ ಶತಮಾನದ ವಚನಕಾರ ಹಾಗೂ ಶರಣ. ಮುದ್ದಣ್ಣ ಇವನ ಪೂರ್ವನಾಮಧೇಯ. ಶಿವಾನುಭವ ಸಾರುವ ನರ್ತನವೆ ಇವನ ಕಾಯಕ. ಕಪಟಿಗಳು ಇವನ ಸದಾಚಾರ ಪ್ರಭಾವದಿಂದಾಗಿ ನೈಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಮದ್ದಳೆ ಬಾರಿಸುತ್ತಾ ನರ್ತಿಸುವಾಗಲೇ ಕೊನೆಯುಸಿರೆಳೆದನು. ಘಟ್ಟಿವಾಳಯ್ಯ ಕನ್ನಡದಲ್ಲಿ ೧೪೭ ವಚನಗಳನ್ನು ರಚಿಸಿದ್ದಾನೆ. ಘಟ್ಟಿವಾಳಯ್ಯ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗಾ ಎಂಬ...

ವಾಯವ್ಯ ಭಾರತದ ನವಶಿಲಾಯುಗ ಮತ್ತು ಸಿಂಧೂ ಕಣಿವೆ ನಾಗರಿಕತೆಗೆ ಸಂಬಂಧಿಸಿದ ಪುರಾತತ್ವ ತಾಣಗಳು

ಪ್ರಾಚೀನ ಮತ್ತು ಆರಂಭಿಕ ಮಧ್ಯಕಾಲೀನ ಭಾರತ – ಪ್ರಪಂಚದ ಇತಿಹಾಸ

1. ಕಾಲಾನುಕ್ರಮಣಿಕೆ ಕಾಲಾನುಕ್ರಮಣಿಕೆ ಪ್ರಾಚೀನ ಮತ್ತು ಆರಂಭಿಕ ಮಧ್ಯಕಾಲೀನ ಭಾರತ ಕ್ರಿ.ಪೂ. 2600 – 1700 ಬಿ.ಸಿ.ಇ. ಹರಪ್ಪನ್/ಸಿಂಧೂ ಕಣಿವೆ ನಾಗರಿಕತೆ ಕ್ರಿ.ಪೂ. 1700 – 600 ಬಿ.ಸಿ.ಇ. ವೈದಿಕ ಯುಗ ಕ್ರಿ.ಪೂ. 1700 – 1000 ಬಿ.ಸಿ.ಇ. ಆರಂಭಿಕ ವೈದಿಕ ಯುಗ ಕ್ರಿ.ಪೂ. 1000 –...

ಹಬಲ್ ಬಾಹ್ಯಾಕಾಶ ದೂರದರ್ಶಕ - ಒಂದು ಅವಲೋಕನ

ಹಬಲ್ ಬಾಹ್ಯಾಕಾಶ ದೂರದರ್ಶಕ – ಒಂದು ಅವಲೋಕನ

ಅತ್ಯಂತ ಪ್ರಮುಖ ಆವಿಷ್ಕಾರಗಳು ಹೇಗೆ ಪ್ರಶ್ನಿಸುವುದು ಎಂದು ಕೂಡ ತಿಳಿಯದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುತ್ತವೆ ನಾವು ಇನ್ನೂ ಊಹಿಸಿರದ ವಸ್ತುಗಳ ಬಗ್ಗೆ ಕೂಡ ನಮಗೆ ಅರಿವು ಮೂಡಿಸುತ್ತವೆ

Gentleman of Rio en Medio

Gentleman of Rio en Medio – Juan A.A. Sedillo Kannada Summary

ಅವನು ರಿಯೊ ಎನ್ ಮೆಡಿಯೋದಲ್ಲಿ ವಾಸಿಸುತ್ತಿದ್ದನು, ಅವನ ಕುಟುಂಬಸ್ಥರು ನೂರಾರು ವರ್ಷಗಳಿಂದ ಅಲ್ಲಿಯೇ ಇದ್ದರು. ಅವರು ಉಳುಮೆ ಮಾಡಿದ ಅದೇ ಭೂಮಿಯನ್ನು ಅವನು ಕೂಡ ಉಳುತ್ತಿದ್ದನು. ಅವನ ಮನೆ ಚಿಕ್ಕದಾಗಿತ್ತು ಬಡತನ ಎದ್ದು ಕಾಣುತಿತ್ತು ಆದರೆ ವಿಲಕ್ಷಣವಾಗಿಯೂ ಒಂದು ರೀತಿಯಲ್ಲಿ ಆಕರ್ಷಕವಾಗಿಯೂ ಇತ್ತು. ಅವನ ಭೂಮಿಯ ಮೂಲಕ ಸಣ್ಣ ತೊರೆಯು ಹರಿಯುತಿತ್ತು.

Trade Routes in Early Mesopotamia

ಆರಂಭಿಕ ಮಧ್ಯಪ್ರಾಚ್ಯ ಮತ್ತು ಈಶಾನ್ಯ ಆಫ್ರಿಕನ್ ನಾಗರಿಕತೆಗಳು – ಪ್ರಪಂಚದ ಇತಿಹಾಸ

1. ಕಾಲಾನುಕ್ರಮಣಿಕೆ ಕಾಲಾನುಕ್ರಮಣಿಕೆ ಪ್ರಾಚೀನ ಮೆಸೊಪಟ್ಯಾಮಿಯಾ c. 10,000 BCE ಕೃಷಿ ಕ್ರಾಂತಿಯ ಆರಂಭಗಳು c. 3500 BCE ಕೆಳಗಿನ ಮೆಸೊಪೊಟೇಮಿಯಾದಲ್ಲಿ ಸುಮೇರಿಯನ್ ನಗರ-ರಾಜ್ಯಗಳ ನೋಟ c. 3200 BCE ಕ್ಯೂನಿಫಾರ್ಮ್ ನ ಆರಂಭಿಕ ಬಳಕೆ c. 2900 BCE ಕಂಚಿನ ಉತ್ಪಾದನೆ ಕ್ರಿ.ಪೂ. 2334 –...

ನಟುಫಿಯನ್ ರ ಹರಡುವಿಕೆ

ಕೃಷಿ ಮತ್ತು ನವಶಿಲಾಯುಗದ ಕ್ರಾಂತಿ – ಪ್ರಪಂಚದ ಇತಿಹಾಸ : ಪೂರ್ವ ಇತಿಹಾಸ

ಇತಿಹಾಸಕಾರ ಲಾರೆನ್ ರಿಸ್ಟ್ವೆಟ್ ಕೃಷಿಯನ್ನು ‘ಸಸ್ಯಗಳ ಪಳಗಿಸುವಿಕೆ‘ ಎಂದು ವ್ಯಾಖ್ಯಾನಿಸುತ್ತಾರೆ… ಇದರಿಂದಾಗಿ ಅದು ತನ್ನ ಕಾಡಿನ ಪೂರ್ವಜರಿಂದ ಆನುವಂಶಿಕವಾಗಿ ಬದಲಾಗುವಂತೆ ಮಾಡುತ್ತದೆ. ಈ ರೀತಿಯಾಗಿ ಅದು ಸಸ್ಯಹಾರಿ ಮಾನವರಿಗೆ ಹೆಚ್ಚು ಉಪಯುಕ್ತವಾಗುವಂತೆ ಮಾಡುತ್ತದೆ. ಲಾರೆನ್, ಹಾಬ್ಸ್ ರಿಂದ ಹಿಡಿದು ಮಾರ್ಕ್ಸ್ ವರೆಗಿನ ಇತರ ನೂರಾರು ವಿದ್ವಾಂಸರು ನವಶಿಲಾಯುಗದ ಕ್ರಾಂತಿಯ ಕಡೆಗೆ,...